ಸಂತೋಷವಾದಾಗ ನಾವೇಕೆ ನಗಬೇಕು? ಅಳಬಾರದೇಕೆ?
ಸೀತಾಸ್ವಯಂವರ ಇದ್ದಹಾಗೆ ರಾಮಾಸ್ವಯಂವಧು ಏಕಿಲ್ಲ?
ಊಟ ಮಾಡಲು ಭಾರತದವರು ಬಹುತೇಕ ಕೈಗಳನ್ನು ಬಳಸಿದರೆ, ಪಾಶ್ಚಾತ್ಯರೇಕೆ ಆಯುಧಗಳನ್ನು ಉಪಯೋಗಿಸುತ್ತಾರೆ?
ಮಾನವನಲ್ಲಿ ವಿಕಾಸಗೊಂಡಿರುವ ಇಂತಹ ವೈಯುಕ್ತಿಕ ಹಾಗೂ ಸಾಮಾಜಿಕ ವರ್ತನೆಗಳ ಔಚಿತ್ಯವನ್ನು ವಿವರಿಸುವ ಲೇಖನಗಳು ಈ ಸಂಗ್ರಹದಲ್ಲಿವೆ.