ಪೆರಿನಿತಾಂಡವ (ಕಥಾ ಸಂಕಲನ)

ಪೆರಿನಿತಾಂಡವ (ಕಥಾ ಸಂಕಲನ)

ಕಥೆ -೧

ಕಳೆದ ಕೆಲವು ದಶಕಗಳಿಂದ ಏಶ್ಯ ಖಂಡದ ಹಲವು ದೇಶಗಳಲ್ಲಿ ಹೆಣ್ಣಿನ ಬ್ರೂಣ ಹತ್ಯೆ ನಿರಂತರವಾಗಿ ನಡೆದಿರುವ ಕಾರಣ ಹೆಣ್ಣಿನ ಅಭಾವ ಸೃಷ್ಟಿಯಾಗಿ, ಈ ಪ್ರದೇಶಗಳಲ್ಲಿ ಸಾಮಾಜಿಕ ಅಶಾಂತಿ ತಲೆದೋರುತ್ತದೆ ಎಂದು ವಿಜ್ಞಾನಿಗಳು ಬವಿಷ್ಯ ನುಡಿದಿದ್ದಾರೆ!

ಕಥೆ -೨

ಪ್ರೀ ತಿ ಪ್ರೇಮ ಯಾವುದೆ ವಯಸ್ಸಿಗೆ ಮಾತ್ರವೆ ಸೀಮಿತವಲ್ಲ. ಅದು ಸಿಗದಿದ್ದಾಗ ವಯಸ್ಸಾದ  ವ್ಯಕ್ತಿಗಳ ಮನಸ್ಸಿನಲ್ಲಾಗುವ ತಲ್ಲಣವು ಅವರ ಸಂಸಾರವನ್ನೆ ಅಲುಗಾಡಿಸಬಹುದು.

 ಕಥೆ -೩

ವಾರಂಗಲ್ ಬಳಿಯ ಪಾಲಂ ಪೇಟೆಯಲ್ಲಿನ ಅತೀ ಸುಂದರವಾದ ದೇವಾಲಯವನ್ನು ನಮ್ಮ ಬೇಲೂರು ಹಳೇಬೀಡಿನ ಶೈಲಿಯಲ್ಲಿಯೇ ನಿರ್ಮಿಸಲು ಕಾರಣ? ಆ ದೇವಾಲಯವನ್ನೇಕೆ ಅದರ ಶಿಲ್ಪಿ ರಾಮಪ್ಪನ ಹೆಸರಿನಿಂದಲೆ ಗುರುತಿಸಲಾಗಿದೆ?