K.N. Ganeshaiah
  • Home
  • Bio
  • Books
  • Gallery
  • Media
  • Enquiries
  • FB
  • TW
  • LI

Books

HomeBooks

Featured Books

Full Image
ಕರಿಸಿರಿಯಾನ (ಕಾದಂಬರಿ)

ಕರಿಸಿರಿಯಾನ (ಕಾದಂಬರಿ)

Full Image
- ಕನಕ ಮುಸುಕು (ಕಾದಂಬರಿ)

ಕನಕ ಮುಸುಕು (ಕಾದಂಬರಿ)

Full Image
Book No - 286

ಕಪಿಲಿಪಿಸಾರ (ಕಾದಂಬರಿ)

Full Image
ತಿರುಪತಿಗೆ ಕೇವಲ ೩೦ಕಿ.ಮೀ ದೂರದಲ್ಲಿರುವ ಅತ್ಯಂತ ಪುರಾತನವಾದ ದೇವಾಲಯದ ಲಿಂಗದ ಮೇಲೆ ಇರುವ ಕೆತ್ತನೆ ಒಬ್ಬ ಬೇಡನ ಪ್ರತಿರೂಪವೆ? ಹಾಗಿದ್ದಲ್ಲಿ ಆ ಲಿಂಗಕ್ಕೂ ಆ ಬೇಡನಿಗೂ ಯಾವ ಸಂಬಂಧ? ● ಮೆಹರ್ ಗಂಜ್ ನ ‘ಬಲ್ಗಾಡಿಯ ಅರಮನೆ’ಯನ್ನು ರಾಜ ತನ್ನ ಪ್ರೇಯಸಿಗೆ ಕಟ್ಟಿಸಿದ್ದು ಎಂದು ಹೇಳಲಾಗುತ್ತದೆ. ಆದರೆ ಆಕೆ ಏಕೆ ಅಲ್ಲಿ ನೆಲೆಸಲಿಲ್ಲ? ● ಪಶ್ಚಿಮ ಬಂಗಾಳದ ಮಾಲ್ಡದ ಬಳಿ ಆಳುತ್ತಿದ್ದ ರಾಜ ಗಣೇಶ್ ಗೆ ಮುಸ್ಲಿಮ್ ರಾಜಕುಮಾರ ಇರಲು ಹೇಗೆ ಸಾಧ್ಯ? ಆತ ಕಟ್ಟಿಸಿದ ಎನ್ನಲಾದ ಮುಸೋಲಿಯಮ್ ನ ಮೂರು ಸಮಾಧಿಗಳಲ್ಲಿ ಒಂದು ಹಿಂದೂ ರಾಜನದ್ದೆ? ಆತ ಸಾಯುವ ಮುನ್ನವೆ ಏಕೆ ಅದನ್ನು ಕಟ್ಟಲಾಯಿತು? ● ಇತ್ತೀಚೆಗೆ ಎರಡನೆ ಮಹಾಯುದ್ಧದ ಪರಿಣಿತರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಪಂಚದಾಧ್ಯಂತ ನಡೆಸಿದ ಸಮೀಕ್ಷೆಯಲ್ಲಿ, ಆ ಇಡೀ ಮಹಾಯುದ್ದದಲ್ಲಿಯೇ ಅತೀ ಭೀಕರ ಕಾಳಗ ನಡೆದದ್ದು ಭಾರತದ ಈಶಾನ್ಯದಲ್ಲಿ ಎಂದು ತೀರ್ಮಾನಿಸಲಾಯಿತು. ಹಾಗಾದರೆ ಆ ಕಾಳಗ ನಡೆದದ್ದಾದರೂ ಎಲ್ಲಿ? ಏಕೆ? ಯಾರ ನಡುವೆ? ಇದರ ಪರಿಣಾಮಗಳ ಅರಿವು ನಮಗಿದೆಯೆ? ಇಂಥಹ ಕುತೂಹಲಕರ ಚಾರಿತ್ರಿಕ ವಿಷಯಗಳ ಸುತ್ತ ಡಾ ಗಣೇಶಯ್ಯ ಹೆಣೆದ ಕತೆಗಳ ಸಂಗ್ರಹ ‘ಗುಡಿ ಮಲ್ಲಮ್’.

ಗುಡಿಮಲ್ಲಮ್ (ಕಥಾ ಸಂಕಲನ)

Full Image
ಪದ್ಮ ಪಾಣಿ (ಕಥಾ ಸಂಕಲನ)

ಪದ್ಮ ಪಾಣಿ (ಕಥಾ ಸಂಕಲನ)

Full Image
ಶಾಲಭಂಜಿಕೆ (ಕಥಾ ಸಂಕಲನ)

ಶಾಲಭಂಜಿಕೆ (ಕಥಾ ಸಂಕಲನ)

All Books

Full Image
ದಿವ್ಯ ಸುಳಿ (ಸಸ್ಯ ಸಗ್ಗ - 2)

ದಿವ್ಯ ಸುಳಿ (ಸಸ್ಯ ಸಗ್ಗ – 2)

Learn More
Full Image
ಹೊರನೋಟ

ಹೊರನೋಟ

Learn More
Full Image
ಸಸ್ಯ ಸಗ್ಗ

ಸಸ್ಯ ಸಗ್ಗ

Learn More
Full Image
ತಾರುಮಾರು

ತಾರುಮಾರು

Learn More
Full Image
ಆರ್ಯ ವೀರ್ಯ (ಕಥಾ ಸಂಕಲನ)

ಆರ್ಯ ವೀರ್ಯ (ಕಥಾ ಸಂಕಲನ)

Learn More
Full Image
- ರಕ್ತಸಿಕ್ತ ರತ್ನ(ಕಾದಂಬರಿ)

ರಕ್ತಸಿಕ್ತ ರತ್ನ(ಕಾದಂಬರಿ)

Learn More
Load More

Archives

No archives to show.

Categories

  • No categories
© K. N. Ganeshaiah, Managed by Maadhyama Aneka Pvt. Ltd.