ಚಿತಾದಂತ (ಕಾದಂಬರಿ)

ಚಿತಾದಂತ (ಕಾದಂಬರಿ)

ಕ್ರಿಸ್ತ ಪೂರ್ವ ೫೦೦ ರಿಂದ ಇಂದಿನವರೆಗೆ ಹರಡಿಕೊಂಡಿರುವ ಈ ಕಥಾನಕದ  ಕೇಂದ್ರ ವಸ್ತುಗಳೆಂದರೆ  ಅಲೆಗ್ಸಾಂಡರ್ ಭಾರತದಲ್ಲಿ ಬಚ್ಚಿಟ್ಟ ನಿಧಿ ಹಾಗೂ ಆ ನಿಧಿಯ ರಹಸ್ಯದೊಂದಿಗೆ ಬೆರೆತುಕೊಂಡಿರುವ ಬೌದ್ದ ಧರ್ಮ, ಅಶ್ವಘೋಷ, ಅಶೋಕನ ಜೀವನ,  ಬೌದ್ದ   ಧರ್ಮದ ರಕ್ಷಣೆಗಾಗಿ ನಿಂತ ತೇರವಾದಿಗಳು, ಅವರ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳು…

ಅಲೆಕ್ಸಾಂಡರ ನ ನಿಧಿಯ  ರಕ್ಷಣೆಗೆ ಅಶೋಕ, ಉಪಯೋಗಿಸಿದ ತಂತ್ರಗಳಲ್ಲಿ ಮೆಸೆಡೋನಿಯನ್ ಸಾಮ್ರಾಜ್ಯದ ಲಾಂಛನವಾದ ಸಿಡಿವ ನಕ್ಷತ್ರ ಹೇಗೆ ಹೆಣೆದುಕೊಂಡಿದೆ? ಕೊನೆಗೆ ಆ ಲಾಂಛನ  ಭಾರತದ ರಾಷ್ಟ್ರಧ್ವಜದಲ್ಲಿ  ಚಕ್ರವಾಗಿ  ಸೇರಿದ ರಹಸ್ಯ…

ಇವೆಲ್ಲವನ್ನೂ ಹೆಣೆಯುವ ಕಥಾನಕ ಚಿತಾದಂತ