ಕ್ರಿಸ್ತ ಪೂರ್ವ ೫೦೦ ರಿಂದ ಇಂದಿನವರೆಗೆ ಹರಡಿಕೊಂಡಿರುವ ಈ ಕಥಾನಕದ ಕೇಂದ್ರ ವಸ್ತುಗಳೆಂದರೆ ಅಲೆಗ್ಸಾಂಡರ್ ಭಾರತದಲ್ಲಿ ಬಚ್ಚಿಟ್ಟ ನಿಧಿ ಹಾಗೂ ಆ ನಿಧಿಯ ರಹಸ್ಯದೊಂದಿಗೆ ಬೆರೆತುಕೊಂಡಿರುವ ಬೌದ್ದ ಧರ್ಮ, ಅಶ್ವಘೋಷ, ಅಶೋಕನ ಜೀವನ, ಬೌದ್ದ ಧರ್ಮದ ರಕ್ಷಣೆಗಾಗಿ ನಿಂತ ತೇರವಾದಿಗಳು, ಅವರ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳು…
ಅಲೆಕ್ಸಾಂಡರ ನ ನಿಧಿಯ ರಕ್ಷಣೆಗೆ ಅಶೋಕ, ಉಪಯೋಗಿಸಿದ ತಂತ್ರಗಳಲ್ಲಿ ಮೆಸೆಡೋನಿಯನ್ ಸಾಮ್ರಾಜ್ಯದ ಲಾಂಛನವಾದ ಸಿಡಿವ ನಕ್ಷತ್ರ ಹೇಗೆ ಹೆಣೆದುಕೊಂಡಿದೆ? ಕೊನೆಗೆ ಆ ಲಾಂಛನ ಭಾರತದ ರಾಷ್ಟ್ರಧ್ವಜದಲ್ಲಿ ಚಕ್ರವಾಗಿ ಸೇರಿದ ರಹಸ್ಯ…
ಇವೆಲ್ಲವನ್ನೂ ಹೆಣೆಯುವ ಕಥಾನಕ ಚಿತಾದಂತ